ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ತುರ್ತು ನೆರವಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಣ್ಣೂರು, ವಳಚ್ಚಿಳ್, ಬಿಜೈ, ಅಂತೋನಿ ಕಟ್ಟೆ, ಕರಂಬಾರು, ಬೈಕಂಪಾಡಿ , ಕಾವೂರು , ಅತ್ತಾವರ, ಮೊದಲಾದ ಪರಿಸರದ ಜನರಿಗೆ ಆಹಾರ ಪೊಟ್ಟಣ, ಸೋಪ್, ಮಾಸ್ಕ್, ಕಾಫ್‍ಲೇಟ್ ಮೊದಲಾದವುಗಳನ್ನು ವಿತರಿಸಲಾಯಿತು.

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by