ಸಹೋದಯ ಬೆಥನಿ ಸೇವಾ ಕೇಂದ್ರ ನೇತೃತ್ವದಲ್ಲಿ ಕುದ್ರೋಳಿ ಬಂದರ್ ಪ್ರದೇಶದಲ್ಲಿ ಮೂರು ಸ್ವ-ಸಹಾಯ ಸಂಘವನ್ನು ರಚಿಸಲಾಯಿತು. ಈ ಸಂಘಕ್ಕೆ ಮುಂಗಾರು ಅನುರಾಗ ಮತ್ತು ದಕ್ಷ ಎಂಬ ಹೆಸರನ್ನು ಇಟ್ಟು ಅಧ್ಯಕ್ಷ, ಕಾರ್ಯದರ್ಶಿಯನ್ನು ನೇಮಕ ಮಾಡಲಾಯಿತು ನಂತರ ಸಂಘದ ಸದಸ್ಯರಿಗೆ ಸಂಘದ ನಿಯಮಗಳನ್ನು ಹಾಗೂ ಉಳಿತಾಯಗಳ ಬಗ್ಗೆ ತಿಳಿಸಲಾಯಿತು. ಒಟ್ಟು 35 ಮಂದಿ ಸದಸ್ಯರು ಈ ಸಂಘದಲ್ಲಿದ್ದಾರೆ.

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by