ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲು ಮತ್ತು ಅವರನ್ನು ಸದಸ್ಯರನ್ನಾಗಿ ನೋಂದಣಿ ಮಾಡಲು ಜೀವನ್‍ಧಾರಾ ಸಮಾಜ ಸೇವಾ ಪ್ರತಿμÁ್ಠನದ ಕಾರ್ಯಕರ್ತೆಯರಾದ ಶ್ರೀಮತಿ ಭಾರತಿ, ಶ್ರೀಮತಿ ಕೋಮಲಾಕ್ಷಿ, ಕು| ಅಶ್ವಿನಿಯವರು ನಿರತರಾಗಿದ್ದಾರೆ. ಸದಸ್ಯರ ನೋಂದಣಿ ಮತ್ತು ನೋಂದಣಿಯಾದ ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸಿಗುವ ಧನ ಸಹಾಯದ ಬಗ್ಗೆ ಮಾಹಿತಿ ನೀಡಿ ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ನೋಂದಾಯಿತ ವ್ಯಕ್ತಿಯು ಮೃತಪಟ್ಟರೆ ಅವಲಂಬಿತರಿಗೆ ಸಿಗುವ ಪರಿಹಾರ ಧನಕ್ಕಾಗಿ ಇಬ್ಬರು ಮೃತರ, ಮಹಮ್ಮದ್ ಖಾಸೀಂ ಮತ್ತು ವಿನಯಚಂದ್ರ ಅವರ ಅರ್ಜಿಗಳನ್ನು ನೀಡಿರುತ್ತಾರೆ. ಅರ್ಜಿ ಪರಿಶೀಲಿಸಿ ಸಂಬಂಧಪಟ್ಟವರನ್ನು ಇಲಾಖೆಗೆ ಕರೆಸಿರುತ್ತಾರೆ.

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by