ದಿನಾಂಕ 30.07.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಮಂಗಳೂರು ಹಾಗೂ ಅರೈಸ್ ಫೌಂಡೇಶನ್ ಇವರ ಜಂಟಿ ಆಶ್ರಯದಲ್ಲಿ ಸಹೋದಯ ಸಭಾಂಗಣದಲ್ಲಿ ಗಿಡವನ್ನು ನೆಡುವುದರ ಮೂಲಕ ವನಮಹೋತ್ಸವ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭ| ಸಂಧ್ಯಾ ಬಿ.ಎಸ್ ಮಾಹಾಮತೆಯ ಸಲಹೆದಾರು, ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಬೆಥನಿ ಪ್ರತಿಷ್ಠಾನದ ಸದಸ್ಯೆ, ಭ| ಶೈಲಾ ಬಿ.ಎಸ್ ಡೆಲಿಗೇಷನ್ ಸುಪೀರಿಯರ್, ಸೆಂಡ್ರಲ್ ಡೆಲಿಗೇಷನ್, ಭ| ಡೋನಾ ಬಿ.ಎಸ್ ಬೆಥನಿ ಕಾನ್ವಂಟಿನ ಮುಖ್ಯಸ್ಥರು, ಭ| ಲೀನಾ ಡಿ’ ಕೋಸ್ಟ, ಶ್ರೀಮತಿ ಪ್ರೇಮ ಎಲ್ ಒಕ್ಕೂಟದ ಅಧ್ಯಕ್ಷರು, ಕಾರ್ಯಕರ್ತೆಯರು, ಸಂಘದ ಸದಸ್ಯರ ಮೊದಲಾದವರು ಭಾಗವಹಿಸಿದ್ದರು. ಭ| ಸಂಧ್ಯಾ ಬಿ.ಎಸ್ ಇವರು “ಮನೆಗೊಂದು ಮರ ಊರಿಗೊಂದು ವನ” ಎಂಬ ಮಾತಿನ ಪ್ರಕಾರ ನಮ್ಮ ಸುತ್ತಮುತ್ತಲಿನ ಮರಗಳನ್ನು ಕಡಿಯದೆ ಅದನ್ನು ಬೆಳೆಸಿ ಪೋಷಿಸಿ ಪರಿಸರವನ್ನು ಉಳಿಸೋಣ ಎಂದು ಹಿತವಚನವನ್ನಾಡಿದರು.

 

 

 

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by