ದಿನಾಂಕ 18.02.2016ರಂದು ಬೆಥನಿ ಸಹೋದಯ ಸೇವಾ ಕೇಂದ್ರದ ವತಿಯಿಂದ ಹೊನ್ನಕಟ್ಟೆ ಕುಳಾಯಿ ನಿವಾಸಿಯಾದಶ್ರೀನಿವಾಸ್ ಇವರು ಅಂಗವಿಕಲತೆ ಹೊಂದಿದ್ದರು ಬಿ.ಎಸ್.ಡಬ್ಲ್ಯು ರೋಶನಿ ನಿಲಯ ಕಾಲೇಜಿನ ವಿದ್ಯಾರ್ಥಿನಿ ಸಿಸ್ಟರ್ ಪೌಲಿನ್‍ರವರು ಮನೆಭೇಟಿ ಮಾಡುವ ಸಂದರ್ಭದಲ್ಲಿ ಅಂಗವಿಕಲತೆಯನ್ನು ಹೊಂದಿದ್ದ ಯುವಕನೊಬ್ಬನಿಗೆ ಕೈಗಾಡಿಯನ್ನು (ವೀಲ್ ಚಾಯರ್) ನೀಡಿ ಸಹಕರಿಸಿ ಎಂದು ಸಂಯೋಜಕರಾದ ಭ| ಮಿಶೆಲ್ ಇವರಿಗೆ ತಿಳಿಸಿದರು. ಆ ಯುವಕನ ಮನೆ ಭೇಟಿ ಮಾಡಿ ಅವನಿಗೆ ಕೈಗಾಡಿಯನ್ನು ನೀಡಿ ಸಹಕರಿಸಲಾಯಿತು. ಕಾರ್ಯಕರ್ತೆಯಾದ ಶ್ರೀಮತಿ ನಳಿನಿ.ಜಿ.ಶೆಟ್ಟಿ ಹಾಗೂ ಅಂಗನವಾಡಿ ಕಾರ್ಯಕರ್ತೆಯವರು ಉಪಸ್ಥಿತರಿದ್ದರು.

 

 

Comments powered by CComment

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by